skip to main
|
skip to sidebar
ಟಿ.ಎಸ್.ಗೊರವರ
Sunday, February 7, 2010
ಮನಸು ಬೆವರುತ್ತಿದೆ
ಮಳೆ ಸುರಿದರೆ ಅವಳ ನೆನಪು ಕಾಡುತ್ತಿತ್ತು
ವಸಂತ ಎದೆಯೊಳಗೆ ಕಾಲ್ಗೆಜ್ಜೆಯ ಗಲ ಗಲಿಸುತ್ತಿದ್ದ.
ಈಗ ಮಳೆಯಾದರೆ ಮನಸು ಬೆವರುತ್ತಿದೆ
ಬದುಕು ತೇಲಿ ಹೋದವರ ನೋವಿನಲಿ
ಅವಳ ವಿಳಾಸ ಕಳೆದು ಹೋಗಿದೆ
ವಸಂತನ ಕಾಲ್ಗೆಜ್ಜೆ ಉದುರಿ ಹೋಗಿದೆ.
-ಟಿ.ಎಸ್. ಗೊರವರ
No comments:
Post a Comment
Newer Post
Older Post
Home
Subscribe to:
Post Comments (Atom)
Followers
Blog Archive
▼
2010
(4)
▼
February
(4)
ಲಾಟರಿಗೌಡರ ಮನೆಯ ಪಡಸಾಲೆಯಲ್ಲಿ ಕುಳಿತು ಟಿ.ವಿ. ನೋಡುತ್ತಿದ...
ಮನಸು ಬೆವರುತ್ತಿದೆ ಮಳೆ ಸುರಿದರೆ ಅವಳ ನೆನಪು ಕಾಡುತ್ತಿತ್ತ...
ಎದ...
ಕುರಿ ಕಾಯೊ ರಂಗನ ಕತೆ- ಟಿ.ಎಸ್.ಗೊರವರಕಾರಬಾರಿ ಮಲ್ಲಪ್ಪನ ಎ...
ನನ್ನ ಬಗ್ಗೆ ಒಂದಿಷ್ಟು
ಟಿ.ಎಸ್.ಗೊರವರ
View my complete profile
No comments:
Post a Comment